Download Now Banner

This browser does not support the video element.

ಚಿತ್ರದುರ್ಗ: ಚಿತ್ರದುರ್ಗ ಜಿ.ಪಂ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆ: ಅಧಿಕಾರಿಗಳ ವಿರುದ್ದ ಬಿಸ್ವಾಸ್ ಗರಂ

Chitradurga, Chitradurga | Sep 8, 2025
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಅರಣ್ಯ, ಗಣಿ & ಭೂವಿಜ್ಞಾನ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಸಭೆಯಲ್ಲಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾಮ್ ಆದಿತ್ಯ ಬಿಸ್ವಾಸ್ ಗರಂ ಆದ ಘಟನೆ ನಡೆಯಿತು ಸರ್ಕಾರದಿಂದ ಅಧಿಕಾರಿಗಳಾದ ನಿಮಗೆ ಸಂಬಳ ಬರುತ್ತೆ, ಕೆಲಸ ಮಾಡಿ, ಸರಿಯಾದ ಮಾಹಿತಿ ಪಡೆಯದೇ ಕಥೆ ಹೇಳ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.
Read More News
T & CPrivacy PolicyContact Us