Download Now Banner

This browser does not support the video element.

ಧಾರವಾಡ: ಸಮಾಜದ ಹಿತಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಹಿರಿಯರನ್ನು ಸ್ಮರಿಸುವುದು ಅವಶ್ಯಕ: ನಗರದಲ್ಲಿ ಉಪ್ಪಿನ ಬೆಟಗೇರಿ ಕುಮಾರ ವೀರುಪಾಕ್ಷ ಸ್ವಾಮೀಜಿ

Dharwad, Dharwad | Sep 7, 2025
ಸಮಾಜದ ಹಿತಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಹಿರಿಯರನ್ನು ಸ್ಮರಿಸುವುದು ಅವಶ್ಯಕ ಎಂದು ಉಪ್ಪಿನ ಬೆಟಗೇರಿ ಕುಮಾರ ವೀರುಪಾಕ್ಷ ಸ್ವಾಮೀಜಿ ತಿಳಿಸಿದರು. ನಗರದ ಕೆಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕೆಸಿಸಿ ಬ್ಯಾಂಕ್ ನೌಕರರ ಪತ್ತಿನ ಸಹಕಾರಿ ಸಂಘದ ೬೩ನೇ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ,ತಮ್ಮ ಪರಿವಾರ ಮಾತ್ರವಲ್ಲದೇ ಇಡೀ ಸಮಾಜ ಸಮೃದ್ಧವಾಗಿರಬೇಕು ಎಂದು ಹಿರಿಯರು ತನು-ಮನ-ಧನದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸುಧಾರಣೆ
Read More News
T & CPrivacy PolicyContact Us