Download Now Banner

This browser does not support the video element.

ಧಾರವಾಡ: ಹಿಂದೂಗಳ ಒಗ್ಗಟ್ಟು ಸಹಿಸದೇ ಮಂಡ್ಯದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಮಾಡಲಾಗಿದೆ: ನಗರದಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ

Dharwad, Dharwad | Sep 8, 2025
ಹಿಂದೂಗಳ ಒಗ್ಗಟ್ಟು ಸಹಿಸದೇ ಮಂಡ್ಯದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಮಾಡಲಾಗಿದೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ತಿಳಿಸಿದರು. ನಗರದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಒಗ್ಗಟ್ಟು ಸಹಿಸದೇ ಉದ್ದೇಶಪೂರ್ವಕವಾಗಿಯೇ ಅವರು ಕಲ್ಲು ಎಸೆದಿದ್ದಾರೆ. ನಮ್ಮ ಜನ ಗಟ್ಟಿಯಾಗಿದ್ದಾರೆ. ಅವರನ್ನು ಎದುರಿಸುವ ಧೈರ್ಯ ನಮ್ಮ ಜನರಿಗಿದೆ. ಇದರಲ್ಲಿ ಯಾರಾರು ಪ್ಲಾನ್ ಮಾಡಿ ಕಲ್ಲು ಎಸೆಯುವಂತೆ ಮಾಡಿದ
Read More News
T & CPrivacy PolicyContact Us