Download Now Banner

This browser does not support the video element.

ದೇವನಹಳ್ಳಿ: ಕುಖ್ಯಾತ ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳನ ಬಂಧಿಸಿದ ದೇವನಹಳ್ಳಿ ಪೊಲೀಸರು,ಬಂಧಿತನಿಂದ 36 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪೊಲೀಸರು

Devanahalli, Bengaluru Rural | Aug 23, 2025
ದೇವನಹಳ್ಳಿ ದೇವನಹಳ್ಳಿ ಪೊಲೀಸರಿಂದ ಮೆಗಾ ಕಾರ್ಯಾಚರಣೆ. ಅಂತರ ರಾಜ್ಯ ದ್ವಿಚಕ್ರ ವಾಹನ ಕಳ್ಳತನ ಮಾಡ್ತದ್ದ ಆಸಾಮಿ ಅಂದರ್. ಆಂಧ್ರಪ್ರದೇಶ ಮೂಲದ ಚಿತ್ತಪ್ಪಗಾರಿ ಆನಂದ್ ಅರೆಸ್ಟ್. ಬಂಧಿತ ಆರೋಪಿಯಿಂದ ಬರೊಬ್ಬರಿ 36 ಬೈಕ್ ವಶಕ್ಕೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಆನಂದ್ ಖಾಕಿ ವಶಕ್ಕೆ.
Read More News
T & CPrivacy PolicyContact Us