Download Now Banner

This browser does not support the video element.

ರಾಮದುರ್ಗ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆಗಿಲ್ಲ: ನಗರದಲ್ಲಿ ತಾಲೂಕಾ ವೈದ್ಯಾಧಿಕಾರಿ ರಮೇಶ್ ಪಾಟೀಲ

Ramdurg, Belagavi | Aug 30, 2025
ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆಗಿಲ್ಲ ಎಂದು ತಾಲೂಕಾ ವೈದ್ಯಾಧಿಕಾರಿ ರಮೇಶ್ ಪಾಟೀಲ ಹೇಳಿದರು. ಮೊದಲನೇ ಹೆರಿಗೆಯೂ ಸಿಜರಿಯನ್ ಆಗಿದ್ದ ನಿಖಿತಾ ಅವರ ಎರಡನೇ ಹೆರಿಗೆಯೂ ಸಿಜರಿಯನ್ ಆಗಿತ್ತು. ರಕ್ತದ ಒತ್ತಡದಿಂದ ಸಾವು ಸಂಭವಿಸಿರಬಹುದು ಎಂದು ಹೇಳಿದರು ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಬಾಣಂತಿ ನಿಖಿತಾ ಅವರ ಸಾವು ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸಿಲ್ಲ ಮತ್ತು ವೈದ್ಯರ ನಿರ್ಲಕ್ಷ್ಯ ಕಂಡುಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು
Read More News
T & CPrivacy PolicyContact Us