Download Now Banner

This browser does not support the video element.

ಚಿಕ್ಕೋಡಿ: ದೂದಗಂಗಾ ನದಿಯಲ್ಲಿ ತೇಲಿ ಬಂದ ಆಕಳಿನ ಕಳೇಬರ, ಯಕ್ಸಂಬಾದಲ್ಲಿ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ

Chikodi, Belagavi | Aug 22, 2025
ಪ್ರವಾಹದಲ್ಲಿ ತೇಲಿ ಬಂದ ಮೃತ ಆಕಳಿನ ಅಂತ್ಯಸಂಸ್ಕಾರ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಘಟನೆ. ದೂಧಗಂಗಾ ನದಿಯ ಪ್ರವಾಹದಲ್ಲಿ ತೇಲಿ ಬಂದ ಮೃತ ಆಕಳು. ಹಿಂದೂ ಸಂಪ್ರದಾಯದಂತೆ ಗೋ‌ಮಾತೆಯ ಅಂತ್ಯಸಂಸ್ಕಾರ.
Read More News
T & CPrivacy PolicyContact Us