Download Now Banner

This browser does not support the video element.

ಮೂಡಿಗೆರೆ: ಮಲೆನಾಡಿನ‌ ರಸ್ತೆ ಸ್ಟಡಿ ಮಾಡಲು ಬಂದ ಯಮರಾಜ, ಚಿತ್ರಗುಪ್ತ.! ನಿಡುವಾಳೆಯಲ್ಲಿ ಗುಂಡಿ ಲೆಕ್ಕಕ್ಕೆ ಜನರ ಸಾಥ್.!

Mudigere, Chikkamagaluru | Sep 29, 2025
ರಾಜ್ಯಾದ್ಯಂತ ರಸ್ತೆಗಳು ಗುಂಡಿ ಬಿದ್ದಿದ್ದು ವಾಹನ ಸವಾರರು ಪರದಾಟ ಪಡುತ್ತಿರುವ ಬೆನ್ನಲ್ಲೇ ಸ್ಥಳೀಯ ಕಲಾವಿದರಿಬ್ಬರು ಯಮಧರ್ಮ ಮತ್ತು ಚಿತ್ರಗುಪ್ತರ ವೇಷ ಧರಿಸಿ ರಸ್ತೆಯ ಗುಂಡಿಗಳ ಲೆಕ್ಕವನ್ನು ಬರೆದುಕೊಂಡಿದ್ದು. ರಸ್ತೆಯ ಗುಂಡಿಗಳ ಆಳ, ಅಗಲ ಮತ್ತು ಉದ್ದವನ್ನು ಬರೆದುಕೊಂಡಿದ್ದು. ಎಲ್ಲಾ ಪಾಪ - ಪುಣ್ಯಗಳ ಲೆಕ್ಕವನ್ನು ಸರ್ಕಾರದ ಲೆಕ್ಕಕ್ಕೆ ಬರೆದು ಇಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮದ ಬಳಿ ಈ ದೃಶ್ಯ ಕಂಡು ಬಂದಿದೆ
Read More News
T & CPrivacy PolicyContact Us