Download Now Banner

This browser does not support the video element.

ಗಂಗಾವತಿ: ಕುಡಿದ ಮತ್ತಲ್ಲಿ ಕಾಲುವೆ ಪಾಲಾಗಿದ್ದ ವ್ಯಕ್ತಿ ಮಲ್ಲಾಪುರ ಕೆರೆಯಲ್ಲಿ ಶವವಾಗಿ ಪತ್ತೆ...!

Gangawati, Koppal | Aug 23, 2025
ಕುಡಿದ ಮತ್ತಲ್ಲಿ ವಾಂತಿ ಮಾಡಲು ತೆರಳಿದ ವೇಳೆ ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿ ಗಂಗಾವತಿ ತಾಲೂಕಿನ ಮಲ್ಲಾಪುರ ಕೆರೆಯಲ್ಲಿ ಶನಿವಾರ ಸಂಜೆ 5;30 ರ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾನೆ. ಗಂಗಾವತಿ ನಿವಾಸಿ ರಾಜ್ ಕಿರಣ ಎಂಬುವವರು ಶವವಾಗಿ ಪತ್ತೆಯಾಗಿದ್ದು ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ...
Read More News
T & CPrivacy PolicyContact Us