Download Now Banner

This browser does not support the video element.

ಚಿಕ್ಕಬಳ್ಳಾಪುರ: ಪಿತೃ ಪಕ್ಷ ಹಿನ್ನೆಲೆ, ನಗರದಲ್ಲಿ ಸ್ಮಶಾನಗಳ ಸ್ವಚ್ಛತೆಗೆ ಮುಂದಾದ ನಗರಸಭೆ

Chikkaballapura, Chikkaballapur | Aug 24, 2025
ಗೌರಿ ಗಣೇಶ ಹಬ್ಬ ಹಾಗೂ ಪಿತೃ ಪಕ್ಷಗಳಲ್ಲಿ ಹಿರಿಯರ ಸಮಾಧಿಗೆ ಪೂಜೆ ಮಾಡುವುದು ಹಿಂದೂ ಸಾಂಪ್ರದಾಯಗಳಲ್ಲಿ ಒಂದಾಗಿದ್ದು ಮಳೆಯ ಹಿನ್ನೆಲೆ ಗಿಡಗಳು ಚೆನ್ನಾಗಿ ಬೆಳೆದಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಗರಸಭಾ ಉಪಾಧ್ಯಕ್ಷ ನೇತೃತ್ವದಲ್ಲಿ ಸ್ಮಶಾನಗಳ ಸ್ವಚ್ಛತೆಗೆ ಮುಂದಾದರು
Read More News
T & CPrivacy PolicyContact Us