Download Now Banner

This browser does not support the video element.

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಜಿಎಸ್ ಟಿ ಕಡಿತವನ್ನು ಸ್ವಾಗತಿಸುವ ಬದಲು ಆದಾಯದ ಕಡೆ ನೋಡುತ್ತಿದೆ:ಕೌರನಹಳ್ಳಿಯಲ್ಲಿ ಸಂಸದ ಡಾ.ಕೆ ಸುಧಾಕರ್

Chikkaballapura, Chikkaballapur | Sep 5, 2025
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೌರನಹಳ್ಳಿ ಇಶಾ ಪೌಂಡೇಶನ್ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ಸಚಿವರಾದ ವಿ.ಸೋಮಣ್ಣ ಹಾಗು ಚಿಕ್ಕಬಳ್ಳಾಪುರ ಸಂಸದರಾದ ಡಾ ಕೆ ಸುಧಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಸುಧಾಕರ್ ರವರು, ಜಿಎಸ್ ಟಿ ಕಡಿಮೆ ಮಾಡಿ ನಮ್ಮ ಸರ್ಕಾರವು ಬಡವರ ಪರವಾಗಿದೆ. ಇದರಿಂದ ವಹಿವಾಟು ಹೆಚ್ಚಾಗುತ್ತದೆ. ಆದರೆ ಇದನ್ನು ರಾಜ್ಯ ಸರ್ಕಾರವು ಸ್ವಾಗತಿಸುವ ಬದಲು ಆದಾಯ ಕಡಿಮೆಯಾಗುತ್ತದೆ ಎಂದು ವಿರೋಧ ಮಾಡುತ್ತಿದೆ.ಇವರು ಬಡವರ ಪರವಾಗಿದ್ದಾರೆಯೇ? ಅಥವಾ ಆದಾಯದ ನೋಡಿಕೊಳ್ಳುತ್ತಾರೆಯೋ ಎಂದು ಪ್ರಶ್ನಿಸಿದರು.
Read More News
T & CPrivacy PolicyContact Us