Download Now Banner

This browser does not support the video element.

ವಿಜಯಪುರ: ಸಿಎಂ ಸಿದ್ದರಾಮಯ್ಯ ನವರು ಒಳ ಮೀಸಲಾತಿ ಜಾರಿ ಮಾಡಿದ್ದಕ್ಕೆ ಧನ್ಯವಾದ : ನಗರದಲ್ಲಿ‌ಸಮಾಜದ ಮುಖಂಡ ಮುತ್ತುರಾಜ್ ಮಾದರ

Vijayapura, Vijayapura | Aug 22, 2025
ಸಿಎಂ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿ ಮಾಡಿದ್ದಕ್ಕೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನೆ ‌ಸಲ್ಲಿಸುತ್ತೇವೆ ಎಂದು ಸಮಾಜದ ಮುಖಂಡ ಮುತ್ತುರಾಜ್ ಮಾದರ ಹೇಳಿದರು...ಈ ಕುರಿತು ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಒಳ ಮೀಸಲಾತಿ ಜಾರಿ ಮಾಡಿದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಮಾದಿಗ ಸಮಾಜದ ಮುಖಂಡ ಮುತ್ತುರಾಜ್ ಮಾದರ ತಿಳಿಸಿದರು. ಕಳೆದ ಹಲವು ವರ್ಷಗಳಿಂದ ಮಾದಿಗ ಸಮಾಜದ ಬೇಡಿಕೆ ಇಡೇರಿದೆ ಎಂದರು
Read More News
T & CPrivacy PolicyContact Us