Download Now Banner

This browser does not support the video element.

ಆನೇಕಲ್: ಸಿನಿಮೀಯ ರೀತಿಯಲ್ಲಿ ಕಣ್ಣಿಗೆ ಕಾರ ಪುಡಿ ಹಾಕಿ ಹಲ್ಲೆ! ಬಿಟ್ಟು ಹೋದ ಹೆಂಡತಿಗೆ ಗಂಡ ಮಾಡಿದ್ದೇನು?! ಆನೇಕಲ್ ಅಲ್ಲಿ ಪ್ರೀತಿ ಪ್ರೇಮ ಇತ್ಯಾದಿ

Anekal, Bengaluru Urban | Sep 25, 2025
ಸೆಪ್ಟೆಂಬರ್ 25 ರಾತ್ರಿ 7 ಗಂಟೆ ಸುಮಾರಿಗೆ ಸಂತು ಮನೆ ಬಳಿ ಮಂಜು ಬಂದಿರುತ್ತಾನೆ. ಲೀಲಾಗಾಗಿ ಸಂತು ಮೇಲೆ ಮಂಜು ಕಾರ ಪುಡಿ ಹಾಕಿ ಹಲ್ಲೆ ಮಾಡಿದ್ದಾನೆ. ಮೊದಲು ಕಾರ ಪುಡಿ ಹಾಕಿ ಗಲಾಟೆ ಮಾಡಿ ಬಳಿಕ ಹೆಂಡತಿ ಬಿಡು ಅಂತ ಧಮ್ಕಿ ಹಾಕಿದ್ದಾನೆ. ಇನ್ನು ಹಲ್ಲೆ ಮಾಡುವ ವಾರ್ನಿಂಗ್ ಕೊಟ್ಟಿದ್ದು ವಿಚಾರ ದೊಡ್ಡದಾಗುತ್ತಿದೆ.
Read More News
T & CPrivacy PolicyContact Us