Download Now Banner

This browser does not support the video element.

ಉಡುಪಿ: ಕೋಟೇಶ್ವರ ಕಡಲತೀರದಲ್ಲಿ ಮರಳಿನಲ್ಲಿ ಉದ್ಭವಿಸಿದ ಗಣೇಶ!

Udupi, Udupi | Aug 26, 2025
ಕೋಟೇಶ್ವರ ಕಡಲು ತಡಿಯ ಮರಳಿನ ಮೇಲೆ ಗೌರಿ ಗಣೇಶ್‌ ಹಬ್ಬ ಹಿನ್ನಲೆಯಲ್ಲಿ ಗಣಪನ ಮೂರ್ತಿಯನ್ನು ಚಿತ್ರೀಸಲಾಗಿದೆ. “ಮರಳಿನಲ್ಲಿ ಉದ್ಭವನಾದ ಗಣೇಶ” ಮರಳು ಶಿಲ್ಪಾಕೃತಿಯನ್ನು ಉಡುಪಿಯ ಸ್ಯಾಂಡ್‌ ಥೀಂ ತಂಡ ಈ ಕಲಾಕೃತಿಯನ್ನು ರಚಿಸಿದೆ. ಭಾದ್ರಪದ ಶುಕ್ಲದ ಚೌತಿಯ ಸಡಗರಲ್ಲಿ ಪೂಜಿಸುವ ಉದ್ಭವ ಗಣಪತಿಯು ಮೂಷಿಕದೊಂದಿಗೆ, ಶಿವಲಿಂಗಕ್ಕೆ ಪುಷ್ಪಾರ್ಚಣೆಯ ದೃಶ್ಯವನ್ನು ಸಮಸ್ತ ನಾಡಿನ ಜನತೆಗೆ ಶುಭಾಷಯ ಸಾರುವ ಮರಳು ಶಿಲ್ಪಾಕೃತಿನ್ನು ಗಣೇಶ ಚತುರ್ಥಿಯ ಅಂಗವಾಗಿ ಹಳೆಅಳಿವೆ ಕಡಲ ತೀರ ಕೋಟೇಶ್ವರ, ಕುಂದಾಪುರದಲ್ಲಿ ರಚಿಸಲಾಗಿದೆ.
Read More News
T & CPrivacy PolicyContact Us