Download Now Banner

This browser does not support the video element.

ಕೊಪ್ಪಳ: ಬಲ್ಡೋಟಾ ಉಕ್ಕು ಘಟಕ ಪ್ರಾರಂಭಕ್ಕೆ ಅನುಮತಿ ಇಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ ಬಸಾಪುರದಲ್ಲಿ ಹೇಳಿಕೆ

Koppal, Koppal | Sep 6, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್. 6 ರಂದು ಶನಿವಾರ ವಿಜಯಪುರ ಜಿಲ್ಲೆ ಆಲಮಟ್ಟಿ ಡ್ಯಾಂ ನಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಭಾಗ್ಯ ಜಲನಿಗಮ ನಿಯಮಿತ ವತಿಯಿಂದ ಆಯೋಜಿಸಿರುವ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಆರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆ ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಏರ್ ಸ್ಟ್ರೀಫ್ ಗೆ ಇಂದು 1-:30 ಗಂಟೆಗೆ ವಿಶೇಷ ವಿಮಾನದ ‌ಮೂಲಕ ಬೆಂಗಳೂರಿನಿಂದ ಆಗಮಿಸಿ. ಮಾಧ್ಯಮಕ್ಕೆ ಮಾತನಾಡಿ ಬಲ್ಡೊಟಾ ಕಂಪನಿಯಿಂದ ಉಕ್ಕು ಘಟಕ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಪರಿಸರ ಇಲಾಖೆಯಿಂದ ಪರವಾನಿಗೆ ನೀಡಿದೆ.ಆದರೆ ರಾಜ್ಯ ಸರ್ಕಾರ ಜನರ ಭಾವನೆಗೆ ಬೆಲೆ ಕೋಡುತ್ತದೆ ಉಕ್ಕು ಉತ್ಪಾದನೆ ಘಟಕಕ್ಕೆ‌ಅನುಮತಿ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು
Read More News
T & CPrivacy PolicyContact Us