Download Now Banner

This browser does not support the video element.

ಮಾಗಡಿ: 20 ವರ್ಷಗಳಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರುದ್ಧ ಷಡ್ಯಂತ್ರ ನಡೆಯುತಿತ್ತು: ಪಟ್ಟಣದಲ್ಲಿ ಶಾಸಕ‌ ಬಾಲಕೃಷ್ಣ

Magadi, Ramanagara | Aug 24, 2025
ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ 20 ವರ್ಷಗಳಿಂದ ಷಡ್ಯಂತರ ನಡೆಯುತ್ತಿತ್ತು ಆದರೆ ಇದೀಗ ಅದಕ್ಕೆಲ್ಲ ತೆರೆ ಬಿದ್ದಿದೆ ಅಂತ ಶಾಸಕ ಬಾಲಕೃಷ್ಣ ತಿಳಿಸಿದರು. ಮಾಗಡಿ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಸರ್ಕಾರದಲ್ಲೇ ತನಿಖೆ ಮಾಡಬಹುದಾಗಿತ್ತು ಆದರೆ ಅವರು ತನಿಖೆ ನಡೆಸಿರಲಿಲ್ಲ. ನಮ್ಮ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸಿ ಸತ್ಯವನ್ನು ಹೊರ ತಂದಿದೆ ಅಂತ ಹೇಳಿ ತಿಳಿಸಿದರು.
Read More News
T & CPrivacy PolicyContact Us