Download Now Banner

This browser does not support the video element.

ಭದ್ರಾವತಿ: ಹೊಳೆಹೊನ್ನೂರು ಬಳಿಯ ಕೂಡಲಿ ಸಂಗಮದಲ್ಲಿ ಈಜಲು ಹೋಗಿದ್ದ ಯುವಕ ಸಾವು

Bhadravati, Shimoga | Apr 6, 2024
ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶ್ರೀ ಕ್ಷೇತ್ರ ಕೂಡಲಿಯ ತುಂಗಭದ್ರಾ ಸಂಗಮದಲ್ಲಿ ನಡೆದಿದೆ. ಶಿವಮೊಗ್ಗದ ಅಣ್ಣಾನಗರ ನಿವಾಸಿಗಳಾದ ಸಮಿವುಲ್ಲಾ, ತಸ್ಮಿಯಾ ಬಾನು ಪುತ್ರ ಮುಬಾರಕ್(18) ಮೃತ ಯುವಕ. ಈತ ಹೊಳೆಹೊನ್ನೂರು ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More News
T & CPrivacy PolicyContact Us