Download Now Banner

This browser does not support the video element.

ಚಾಮರಾಜನಗರ: ಒಳ ಮೀಸಲಾತಿಯಲ್ಲಿ ಸಮಪಾಲು; ನಗರದಲ್ಲಿ ಪಟಾಕಿ ಸಿಡಿಸಿ- ಸಿಹಿ ಹಂಚಿ ಸಂಭ್ರಮಾಚರಣೆ

Chamarajanagar, Chamarajnagar | Aug 22, 2025
ರಾಜ್ಯ ಸರ್ಕಾರವು ಒಳ ಮೀಸಲಾತಿಯಲ್ಲಿ ಸಮಪಾಲು ನೀಡಿದ  ಹಿನ್ನಲೆಯಲ್ಲಿ ನಗರದ ಬಾಬುಜಗಜೀವನರಾಂ ಬಡಾವಣೆಯಲ್ಲಿ ದಲಿತ ಮುಖಂಡರು, ಯುವಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ದಲಿತ ಮುಖಂಡ ಎಂ.ಶಿವಮೂರ್ತಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮಾದಿಗ ಸಮುದಾಯ ಸುಮಾರು 30 ವರ್ಷಗಳಿಂದ ಒಳಮೀಸಲಾತಿ ಜಾರಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದು ಇದರ ಫಲವಾಗಿ ಒಳ ಮೀಸಲಾತಿಯಲ್ಲಿ ಸಮಪಾಲು ನೀಡಿರುವುದು ಸ್ವಾಗತಾರ್ಹ ಎಂದರು.
Read More News
T & CPrivacy PolicyContact Us