Download Now Banner

This browser does not support the video element.

ಮೈಸೂರು: ನಗರದಲ್ಲಿ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವ ನಂಬಿಕೆ ಹುಟ್ಟಿಸಿ ವೃದ್ದರ ಖಾತೆಯಲ್ಲಿದ್ದ 21 ಲಕ್ಷ ರೂ.ಗೆ ಕನ್ನ ಹಾಕಿದ ಖದೀಮರು

Mysuru, Mysuru | Sep 8, 2025
ವೃದ್ದರೊಬ್ಬರಿಗೆ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ ಮಾಡಿಸಿಕೊಡುವುದಾಗಿ ನಂಬಿಸಿ 21 ಲಕ್ಷ ರೂ.ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಯಾದವಗಿರಿ ಬಡಾವಣೆಯ ವಿವೇಕಾನಂದ ರಸ್ತೆಯ ಗೌಸ್ (76) ಹಣ ಕಳೆದುಕೊಂಡ ವೃದ್ದರು.ಎರಡು ದಿನಗಳ ಹಿಂದೆ ಕ್ರಡಿಟ್ ಕಾರ್ಡ್ ನ ಲಿಮಿಟ್ ಹೆಚ್ಚಿಸಿ ಕೊಡುವುದಾಗಿ ಗೌಸ್ ಅವರ ಮೊಬೈಲ್ ಗೆ ಎಸ್. ಎಂ.ಎಸ್ ಬಂದಿದೆ. ಇದನ್ನ ನಂಬಿದ ಗೌಸ್ ಅವರು ತಮ್ಮ ಇಮೇಲ್,ಕ್ರೆಡಿಟ್ ಕಾರ್ಡ್ ಸಂಖ್ಯೆ,,ಜನ್ಮದಿನಾಂಕ ಹಾಗೂ ಇನ್ನಿತರೆ ವಿವರಗಳನ್ನು ಒದಗಿಸಿದ್ದಾರೆ.
Read More News
T & CPrivacy PolicyContact Us