Download Now Banner

This browser does not support the video element.

ಗುಳೇದಗುಡ್ಡ: ಸರ್ವಪಲ್ಲಿ ಡಾ.ರಾಧಾಕೃಷ್ಣನ್ ವಿದ್ವತ್ತು ಶಿಕ್ಷಕರಿಗೆ ಮಾದರಿಯಾಗಲಿ : ಪಟ್ಟಣದಲ್ಲಿ ಸಾಹಿತಿ ಎಸ್. ಐ. ರಾಜನಾಳ

Guledagudda, Bagalkot | Sep 13, 2025
ಗುಳೇದಗುಡ್ಡ ಸರ್ವಪಲ್ಲಿ ಡಾಕ್ಟರ್ ರಾಧಾಕೃಷ್ಣನ್ ಅವರ ವಿದ್ವತ್ತು ಅಗಾಧವಾದ ಜ್ಞಾನಶಕ್ತಿ ಶಿಕ್ಷಕರಿಗೆ ಮಾದರಿಯಾಗಲಿ ಎಂದು ಸಾಹಿತಿ ಎಸ್ಐ ರಾಜನಾಳ ಹೇಳಿದರು ಗುಳೇದಗುಡ್ಡ ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
Read More News
T & CPrivacy PolicyContact Us