Download Now Banner

This browser does not support the video element.

ಚಿತ್ರದುರ್ಗ: ನಗರದ ಮಾರುಕಟ್ಟೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಕರೀದಿಗೆ ಮುಗಿಬಿದ್ದ ಜನರು

Chitradurga, Chitradurga | Aug 27, 2025
ಕೋಟೆನಾಡು ಚಿತ್ರದುರ್ಗದಲ್ಲಿ ಗಣೇಶ ಮೂರ್ತಿ ಕರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಬುದವಾರ ಬೆಳಗ್ಗೆ 10 ಗಂಟೆಗೆ ದೃಶ್ಯ ಕಂಡು ಬಂದಿದ್ದು ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಮಾರುಕಟ್ಟೆಯಲ್ಲಿ ರಾರಾಜಿಸಿಸುತ್ತಿದ್ದು ನಾನಾ ಬಾಗದಿಂದ ಬಂದಂತ ಭಕ್ತರು ಗಣೇಶ ಮೂರ್ತಿಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
Read More News
T & CPrivacy PolicyContact Us