Download Now Banner

This browser does not support the video element.

ಹರಿಹರ: ಎಸ್ಪಿಯನ್ನು ಶ್ವಾನಕ್ಕೆ ಹೋಲಿಸಿದ ಬಿಪಿ ಹರೀಶ್‌ರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ; ಹರಿಹರದಲ್ಲಿ ಡಿ.ಎಸ್.ಎಸ್ ಪ್ರತಿಭಟನೆ

Harihar, Davanagere | Sep 4, 2025
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಶ್ವಾನಕ್ಕೆ ಹೊಲಿಸಿ ಮಾತನಾಡಿರುವ ಶಾಸಕ ಬಿ.ಪಿ.ಹರೀಶ್‌ನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿ ಕರ್ನಟಕ ದಲಿತ ಸೇನಾ ಸಮಿತಿಯಿಂದ ಗುರುವಾರ ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಿದರು. ದಾವಣಗೆರೆ ಜಿಲ್ಲೆಯ ಹರಿಹರ ನಗರದ ಆಶ್ರಯ ಕಾಲೋನಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿವೃತ್ತಕ್ಕೆ ಆಗಮಿಸಿ ಪ್ರತಿಭಟನಾ ಸಭೆಯನ್ನು ಮಾಡಿ ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
Read More News
T & CPrivacy PolicyContact Us