Download Now Banner

This browser does not support the video element.

ಚಿಕ್ಕಬಳ್ಳಾಪುರ: ನಗರದ 9ನೇ ವಾರ್ಡ್ ಶೆಟ್ಟಿ ಹಳ್ಳಿ ಲೇಔಟ್ ನಲ್ಲಿ ಗಣೇಶೋತ್ಸವ ಹಿನ್ನೆಲೆ ರಂಗೋಲಿ ಸ್ಪರ್ಧೆ ಕಾರ್ಯಕ್ರಮ

Chikkaballapura, Chikkaballapur | Aug 30, 2025
ಗಣೇಶೋತ್ಸವದ 4ನೇ ದಿನದ ಅಂಗವಾಗಿ ಶನಿವಾರ ವಿಶೇಷವಾಗಿ ವಾರ್ಡ್ನಿನ ಮಹಿಳೆಯರ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ ಆಯೋಜನೆಗೊಂಡಿತು ನೂರಾರು ಬಣ್ಣಗಳಿಂದ ರಂಗೋಲಿ ಅಲಂಕರಿಸಿದ ಮಹಿಳೆಯರು ತಮ್ಮ ಕಲಾತ್ಮಕ ನೈಪುಣ್ಯತೆಯನ್ನು ಮೆರೆದರು ಬಣ್ಣಬಣ್ಣದ ವಿನ್ಯಾಸಗಳು ಉತ್ಸವದ ಸೌಂದರ್ಯವನ್ನು ಹೆಚ್ಚಿಸಿತು. ಈ ವೇಳೆ ವಾರ್ಡ್ನಿನ ಮುಖಂಡ ವಕೀಲರಾದ ಕೆ.ಎಂ ಮುನೆಗೌಡ ಮಾತನಾಡಿ ನಮ್ಮ ವಾರ್ಡ್ನ ಗಣೇಶೋತ್ಸವವು ಕೇವಲ ಧಾರ್ಮಿಕ ಹಬ್ಬವಲ್ಲ,ಇದು ನಮ್ಮ ಹಿಂದು-ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿ ನಾವು ಜಾತಿ-ಭೇದ,ಮತಭೇದಗಳನ್ನು ಮರೆತು ಒಗ್ಗಟ್ಟಿನಿಂದ ಆಚರಿಸಿದ್ದೇವೆ ಎಂದರು
Read More News
T & CPrivacy PolicyContact Us