Download Now Banner

This browser does not support the video element.

ಹುಣಸಗಿ: ನಾರಾಯಣಪುರದ ಛಾಯ ಭಗವತಿ ದೇವಸ್ಥಾನಕ್ಕೆ ನುಗ್ಗಿದ ಕೃಷ್ಣಾ ನದಿ ನೀರು, ಭಕ್ತರಿಗೆ ನಿರ್ಬಂಧ

Hunasagi, Yadgir | Aug 22, 2025
ನಾರಾಯಣಪುರದ ಛಾಯ ಭಗವತಿ ದೇವಸ್ಥಾನಕ್ಕೆ ನುಗ್ಗಿದ ಕೃಷ್ಣಾ ನದಿ ನೀರು, ಭಕ್ತರಿಗೆ ನಿರ್ಬಂಧ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿದ್ದು ನಾರಾಯಣಪುರದ ಹೊರವಲಯದಲ್ಲಿರುವ ಛಾಯ ಭಗವತಿ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ ಯಾರು ಕೂಡ ದೇವಸ್ಥಾನಕ್ಕೆ ತೆರಳದಂತೆ ಪೊಲೀಸರ ನಿಯೋಜನೆ
Read More News
T & CPrivacy PolicyContact Us