Download Now Banner

This browser does not support the video element.

ಮದ್ದೂರು: ಮಾಜಿ ಸಚಿವ ರಾಜಣ್ಣ ಯಾವುದೇ ಪಕ್ಷ ಸೇರುವುದಿಲ್ಲ:ಚಾಮನಹಳ್ಳಿಯಲ್ಲಿ ಶಾಸಕ ಕೆಎಂ ಉದಯ್

Maddur, Mandya | Sep 3, 2025
ಮಾಜಿ ಸಚಿವ ರಾಜಣ್ಣ ಯಾವುದೇ ಪಕ್ಷ ಸೇರುವುದಿಲ್ಲ ಎಂದು ಶಾಸಕ ಕೆಎಂ ಉದಯ್ ತಿಳಿಸಿದರು ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ಮಾತನಾಡಿದ ಶಾಸಕ ಕೆ ಎಮ್ ಉದಯ್ ಅವರು, ಮಾಜಿ ಸಚಿವ ರಾಜಣ್ಣ ಬಿಜೆಪಿ ಸೇರ್ಪಡೆ ಚರ್ಚೆ ವಿಚಾರವಾಗಿ ಮದ್ದೂರಿನಲ್ಲಿಂದು ಶಾಸಕ ಉದಯ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪಕ್ಷಕ್ಕೆ ಅನಿವಾರ್ಯವಲ್ಲದಿದ್ದರೂ, ರಾಜಣ್ಣ ಪಕ್ಷ ತೊರೆಯುವುದಿಲ್ಲ. ಕಾಂಗ್ರೆಸ್ ಒಂದು ಸಮುದ್ರವಿದ್ದಂತೆ, ರಾಜಣ್ಣ ಸೇರಿದಂತೆ ಯಾರೂ ಪಕ್ಷಕ್ಕೆ ಅನಿವಾರ್ಯವಲ್ಲ. ಹೊಸ ನಾಯಕರನ್ನು ಹುಟ್ಟುಹಾಕುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕಿದೆ. ಪಕ್ಷ ಕಟ್ಟುವಂತಹ ಪ್ರಬಲ ನಾಯಕರು ನಮ್ಮಲ್ಲಿದ್ದಾರೆ. ಮಾಜಿ ಸಚಿವ ಕೆ. ಎನ್. ರಾಜಣ್ಣ ಉತ್ತಮ ನಾಯಕರೇ. ಪಕ್ಷ ಅವರನ್ನು ಸಚಿವ ಸ್ಥಾನದಿಂದ ಹೊರಗಿಟ್ಟಿರಬಹುದು, ಆದರೆ ಅವರು ಪಕ್ಷ ಬಿಡದೇ ನ
Read More News
T & CPrivacy PolicyContact Us