Download Now Banner

This browser does not support the video element.

ಹುಮ್ನಾಬಾದ್: ಅಧಿಕ ಮಳೆ ಹಿನ್ನೆಲೆ, ವರವಟ್ಟಿ(ಕೆ)ದಲ್ಲಿ ಬೆಳೆ ಹಾನಿ ಸ್ಥಳಕ್ಕೆ ಶಾಸಕ ಡಾ. ಸಿದ್ದು ಪಾಟೀಲ್ ಭೇಟಿ, ಪರಿಶೀಲನೆ

Homnabad, Bidar | Aug 24, 2025
ಅಧಿಕ ಮಳೆಯಿಂದಾಗಿ ಹೆಸರಿನ ಹೊಲದಲ್ಲಿ ನೀರು ನಿಂತು ಬೆಳೆ ಸಂಪೂರ್ಣ ಹಾಳದ ವಿಷಯ ತಿಳಿದ ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ ಅವರು ಭಾನುವಾರ ಮಧ್ಯಾಹ್ನ 2:30ಕ್ಕೆ ವರವಟ್ಟಿ(ಕೆ) ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ಸಂಪೂರ್ಣ ಹಾಳಾದ ಕಾರಣ ಅದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತ ರೈತರು ಶಾಸಕ ಡಾ.ಸಿದ್ದು ಪಾಟೀಲರಿಗೆ ಮನವಿ ಮಾಡಿದರು. ಸ್ಥಳದಲ್ಲಿದ್ದ ತಹಶೀಲ್ದಾರ್ ಅಂಜುಮ್ ತಬಸುಮ್, ಎ. ಡಿ.ಶರಣಕುಮಾರ ಇದ್ದರು.
Read More News
T & CPrivacy PolicyContact Us