Download Now Banner

This browser does not support the video element.

ಚಿಕ್ಕಮಗಳೂರು: ಗಿರಿ ಭಾಗಕ್ಕೆ ಸೆ.14ರವರೆಗೂ ಪ್ರವಾಸಿಗರಿಗೆ ಬ್ರೇಕ್..! ಬಣಗುಡುತ್ತಿದೆ ಗಿರಿ ಸಾಲು.!

Chikkamagaluru, Chikkamagaluru | Sep 4, 2025
ಚಂದ್ರದ್ರೋಣ ಪರ್ವತಗಳ ಸಾಲು ಡೇಂಜರಸ್ ಪಟ್ಟಿಯಲ್ಲಿ ಇರುವ ಹಿನ್ನೆಲೆಯಲ್ಲಿ ಗಿರಿ ಶ್ರೇಣಿಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಈಗಾಗಲೇ ಗುಡ್ಡ ಕುಸಿತವಾಗಿದ್ದು ಮತ್ತಷ್ಟು ಗುಡ್ಡ ಕುಸಿಯುವ ಸಂಭವ ಇರುವುದರಿಂದ ಸೆಪ್ಟೆಂಬರ್ 14ರ ವರೆಗೂ ಗಿರಿ ಭಾಗಕ್ಕೆ ಪ್ರವಾಸಿಗರ ನಿಷೇಧ ಹೇರಿ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮನವಿಯನ್ನ ಮಾಡಿತ್ತು ಇಂದಿನಿಂದ ಈ ಅಧಿಕೃತ ಆದೇಶ ಜಾರಿಗೆ ಬಂದ ಹಿನ್ನೆಲೆಯಲ್ಲಿ ಗಿರಿ ಶ್ರೇಣಿಯಲ್ಲಿ ಪ್ರವಾಸಿಗರಿಲ್ಲದೆ ಬಡಗುಡುತ್ತಿತ್ತು.
Read More News
T & CPrivacy PolicyContact Us