Download Now Banner

This browser does not support the video element.

ಕಾರವಾರ: ನಗರಸಭೆಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು

Karwar, Uttara Kannada | Aug 25, 2025
ಕಾರವಾರ ನಗರದ ನಗರಸಭೆ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 3 ರವರೆಗೆ ಸಾಮಾನ್ಯ ಸಭೆ ನಡೆಯಿತು. ನಗರದ ವಿವಿಧ ವಾರ್ಡ್ ಗಳ ಸಮಸ್ಯೆಗಳ ಬಗ್ಗೆ, ಅಧ್ಯಕ್ಷ ರವಿರಾಜ್ ಅಂಕೋಲೇಕರ್ ನೇತೃತ್ವದಲ್ಲಿ ನಡೆಯಿತು. ನಗರ ವ್ಯಾಪ್ತಿಯ ನಗರಸಭೆ ಅಧೀನದಲ್ಲಿ ಇರುವ ಮಳಿಗೆಗಳು ಖಾಲಿ ಇದ್ದು ಅವುಗಳನ್ನು ಮರು ಟೆಂಡರ್ ಕರೆಯುವಂತೆ ಸದಸ್ಯರು ಒತ್ತಾಯ ಮಾಡಿದರು. ಸಭೆಯಲ್ಲಿ ಪೌರಾಯಕ್ತ ಜಗದೀಶ ಹಲಿಗೆಜ್ಜಿ ಹಾಗೂ ಇನ್ನಿತರರು ಇದ್ದರು.
Read More News
T & CPrivacy PolicyContact Us