Download Now Banner

This browser does not support the video element.

ಬಾಗೇಪಲ್ಲಿ: ಸಮಾಜ ಸೇವೆಯಿಂದ ಹಿಂದೇ ಸರಿಯುವ ಗುಣ ನನ್ನಲ್ಲಿ ಇಲ್ಲ-ಪಟ್ಟಣದಲ್ಲಿ ಸಮಾಜ ಸೇವಕ ಸಿ.ಮುನಿರಾಜು

Bagepalli, Chikkaballapur | Aug 25, 2025
ಆದಿ ಅನಾದಿ ಕಾಲದಿಂದಲೂ ನಮ್ಮ ಹಿಂದೂಗಳ ಗಣೇಶ್ ಚತುರ್ಥಿ ಸಂಪ್ರದಾಯಕ ಹಬ್ಬವಾಗಿದ್ದು ಯುವಕರ ಉತ್ಸಾಹಕ್ಕಾಗಿ ಸುಮಾರು 5 ವರ್ಷಗಳಿಂದ ಪ್ರತಿಯೊಂದು ಗ್ರಾಮಕ್ಕೂ ಗಣೇಶ ಮೂರ್ತಿಗಳ ವಿತರಣೆ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಹಾಗು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದ್ದಾರೆ.
Read More News
T & CPrivacy PolicyContact Us