Download Now Banner

This browser does not support the video element.

ಜಮಖಂಡಿ: ತಾಲ್ಲೂಕು ಭಾಗದಲ್ಲಿ ಕೃಷ್ಣೆಯ ರುದ್ರನರ್ತನ, ಚಿಕ್ಕಪಡಸಲಗಿಯಲ್ಲಿ ಮನೆಗಳಿಗೆ ನುಗ್ಗಿದ ನೀರು

Jamkhandi, Bagalkot | Aug 24, 2025
ಮಹಾರಾಷ್ಟ್ರದಲ್ಲಿ‌ ಮಳೆ ಮುಂದಯವರೆದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.ಪರಿಣಾಮ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದುಸಾಗರದ ಸಮೀಪ ಮನೆಗಳಿಗೆ ನೀರು ನುಗ್ಗಿದೆ. ಶೆಡ್ಡಗಳಿಗೂ ನೀರು ನುಗ್ಗಿದೆ. ಮನೆಯಲ್ಲಿನ ಸರಕು ಸರಂಜಾಮುಗಳು ನೀರಲ್ಲಿ ಆಹುತಿಯಾಗಿವೆ.ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
Read More News
T & CPrivacy PolicyContact Us