Download Now Banner

This browser does not support the video element.

ಕಾರವಾರ: ಸದಾಶಿವಗಡದಲ್ಲಿ ಗುಮಟೆ ಆರತಿ ಭಜನಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ

Karwar, Uttara Kannada | Aug 31, 2025
ಸದಾಶಿವಗಡದ ಕೊಂಕಣ ಮರಾಠ ಸಭಾಭವನದಲ್ಲಿ ಕೊಂಕಣಿ ಭಾಷಾ ಅಭಿಮಾನಿ ಸಂಘ ಕಾರವಾರ ಇವರ ವತಿಯಿಂದ ಹಮ್ಮಿಕೊಂಡ ಮೂರನೇ ವರ್ಷದ ಗುಮಟೆ ಆರತಿ ಭಜನಾ ಸ್ಪರ್ಧೆ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ರವಿವಾರ ಸಂಜೆ 4ಕ್ಕೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಗುಮಟೆ ಆರತಿಯು ಪಾರಂಪರಿಕವಾಗಿ ನಡೆದು ಬಂದಿದ್ದು ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲೂ ನಡೆಸಿಕೊಂಡು ಹೋಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಗಣೇಶ ರಾಣೆ, ಉಷಾ ರಾಣೆ, ಶಶಿಕಾಂತ ರಾಣೆ , ದತ್ತಾತ್ರೇಯ ರಾಣೆ, ಪ್ರೀತಮ್ ಮಾಸೂರಕರ, ಸುರೇಂದ್ರ ಗಾಂವಕರ, ರಾಹುಲ್ ನಾಯ್ಕ, ವಿನೋದ ನಾಯ್ಕ ಹಾಗೂ ಇನ್ನಿತರರು ಇದ್ದರು.
Read More News
T & CPrivacy PolicyContact Us