Download Now Banner

This browser does not support the video element.

ಕೊಳ್ಳೇಗಾಲ: ಹಬ್ಬದ ದಿನವೇ ಆತ್ಮಹತ್ಯೆಗೆ ಮಹಿಳೆ ಶರಣು, ಮಧುವನಹಳ್ಳಿಯಲ್ಲಿ ಘಟನೆ

Kollegal, Chamarajnagar | Aug 27, 2025
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಆರನಪುರ ಬೀದಿಯಲ್ಲಿ ಗೌರಿ ಗಣೇಶ ಹಬ್ಬದ ದಿನದಂದೆ ರಶ್ಮಿ (34) ವರ್ಷ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ ಇನ್ನೂ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ದೂರು ದಾಖಲಾಗಿದೆ.
Read More News
T & CPrivacy PolicyContact Us