Install App
manjunathkavali225
This browser does not support the video element.
ಧಾರವಾಡ: ಮನೆಯಲ್ಲಿದ್ದ ಮಂಗಳಸೂತ್ರ ಕಳ್ಳತನ ಮಾಡಿದ ಆರೋಪಿ ಬಂಧಿಸಿದ ಧಾರವಾಡ ವಿದ್ಯಾಗಿರಿ ಪೊಲೀಸರು
Dharwad, Dharwad | Aug 21, 2025
ಧಾರವಾಡ ನಗರದ ಮನೆಯಲ್ಲಿದ್ದ ಬಂಗಾರದ ಮಂಗಳಸೂತ್ರ ಕಳ್ಳತನ ಮಾಡಿದ ಆರೋಪಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಜನ್ನತನಗರ ನಿವಾಸಿ ಬಾಬಾಜಾನ ಮೆಹಬೂಬಸಾಬ ಸಂಶಿ (27) ಎಂಬುವರೆ ಬಂಧಿತ ಆರೋಪಿ. ಬಂಧಿತನಿಂದ ಮಂಗಳಸೂತ್ರ ವಶಪಡಿಸಿಕೊಳ್ಳಲಾಗಿದೆ.
Share
Read More News
T & C
Privacy Policy
Contact Us
Your browser does not support JavaScript!