Download Now Banner

This browser does not support the video element.

ಧಾರವಾಡ: ಮನೆಯಲ್ಲಿದ್ದ ಮಂಗಳಸೂತ್ರ ಕಳ್ಳತನ ಮಾಡಿದ ಆರೋಪಿ ಬಂಧಿಸಿದ ಧಾರವಾಡ ವಿದ್ಯಾಗಿರಿ ಪೊಲೀಸರು

Dharwad, Dharwad | Aug 21, 2025
ಧಾರವಾಡ ನಗರದ ಮನೆಯಲ್ಲಿದ್ದ ಬಂಗಾರದ ಮಂಗಳಸೂತ್ರ ಕಳ್ಳತನ ಮಾಡಿದ ಆರೋಪಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಜನ್ನತನಗರ ನಿವಾಸಿ ಬಾಬಾಜಾನ ಮೆಹಬೂಬಸಾಬ ಸಂಶಿ (27) ಎಂಬುವರೆ ಬಂಧಿತ ಆರೋಪಿ. ಬಂಧಿತನಿಂದ ಮಂಗಳಸೂತ್ರ ವಶಪಡಿಸಿಕೊಳ್ಳಲಾಗಿದೆ.
Read More News
T & CPrivacy PolicyContact Us