Download Now Banner

This browser does not support the video element.

ಬಾಗೇಪಲ್ಲಿ: ಕಮ್ಮರವಾರಪಲ್ಲಿಯಲ್ಲಿ ವಿದ್ಯುತ್ ಅವಘಡದಿಂದ ಸು.50 ಕ್ಕೂ ಹೆಚ್ಚು ಕುರಿಗಳು ಸಾವು, ಕುರಿಗಾಹಿ ಕಂಗಾಲು

Bagepalli, Chikkaballapur | Aug 24, 2025
ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಕಮ್ಮರವಾರಪಲ್ಲಿ ಗ್ರಾಮದಲ್ಲಿ ಕುರಿಗಾಹಿ ಮಂಜುನಾಥ್ ರವರಿಗೆ ಸೇರಿದ ಸುಮಾರು 50ಕ್ಕೂ ಹೆಚ್ಚು ಕುರಿಗಳು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಇಂದು ಬೆಳಗಿನ ಮಾಹಿತಿಯಂತೆ ಆಕಸ್ಮಕವಾಗಿ ವಿದ್ಯುತ್ ತಂತಿಯು ಕುರಿಶೆಡ್ ಗೆ ತಗುಲಿ ಈ ಅವಘಡ ಸಂಭವಿಸಿರುವುದಾಗಿ ತಿಳಿದು ಬಂದಿದೆ.ಇದರಿಂದಾಗಿ ಜೀವನಾಧಾರವನ್ನು ಕಳೆದುಕೊಂಡಂತಾಗಿ ಮಂಜುನಾಥ ಕುಟುಂಬ ಕಂಗಾಲಾಗಿದೆ.
Read More News
T & CPrivacy PolicyContact Us