Download Now Banner

This browser does not support the video element.

ರಾಮನಗರ: 18 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ: ಬಿಡದಿಯಲ್ಲಿ ಕಾಂಗ್ರೆಸ್ ಮುಖಂಡ ರಾಜಣ್ಣ

Ramanagara, Ramanagara | Sep 5, 2025
ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾ.ಪಂ ವ್ಯಾಪ್ತಿಯ ರೈತರಿಗೆ ಇದ್ದ ಭೂ‌ಕಂಟಕವನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾರಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ರೈತ ಮುಖಂಡ ಹೊಸೂರು ರಾಜಣ್ಣ ತಿಳಿಸಿದರು. ಬಿಡದಿಯ ಖಾಸಗಿ ರೆಸಾರ್ಟ್ ನಲ್ಲಿ ಶುಕ್ರವಾರ ಎರಡು ಗ್ರಾ.ಪಂ‌ಗಳ ಪ್ರಮುಖ ರೈತ‌ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸತತ 18 ವರ್ಷಗಳಿಂದ ಇದೇ ಭೂ ವಿಚಾರವಾಗಿ ಹೋರಾಟಗಳನ್ನ ನಾವು ಮಾಡಿಕೊಂಡು ಬಂದಿದ್ದೊ ಇದೀಗ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿದೆ ಎಂದರು.
Read More News
T & CPrivacy PolicyContact Us