Download Now Banner

This browser does not support the video element.

ಹುಮ್ನಾಬಾದ್: ನಗರದಲ್ಲಿ 11 ದಿನಗಳ ಕಾಲ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಪ್ರತಿಮೆಗಳ ಶ್ರದ್ಧಾಭಕ್ತಿಯ ವಿಸರ್ಜನೆ

Homnabad, Bidar | Sep 6, 2025
ಕಳೆದ 11 ದಿನಗಳ ಕಾಲ ಪ್ರತಿಷ್ಠಾಪನೆ ಪಟ್ಟಿದ್ದ ನಗರದ ವಿವಿಧತೆಯ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ 5ಕ್ಕೆ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು. ಈ ವೇಳೆ ಹಳೆ ಬಜಾರ್ ಗಜಾನನ ಸಮಿತಿ,ಬಾಲಾಜಿ ಸರ್ಕಲ್ ಗಣೇಶ ಸಮಿತಿ, ಕ್ರಾಂತಿ ಗಣೇಶ ಸಮಿತಿ ಸೇರಿದಂತೆ ನಗರದ ವಿವಿಧತೆ ಸ್ಥಾಪಿಸಿದ ಗಣೇಶ ಮೂರ್ತಿಗಳ ವಿಸರ್ಜನೆ ನಡೆಸಲಾಯಿತು.
Read More News
T & CPrivacy PolicyContact Us