Download Now Banner

This browser does not support the video element.

ಶಿಕಾರಿಪುರ: ರಸ್ತೆ ನಿರ್ಮಿಸಿಕೊಡುವಂತೆ ಶೀರಿಹಳ್ಳಿ ತಾಂಡ ಗ್ರಾಮಸ್ಥರಿಂದ ತಹಶೀಲ್ದಾರ್ ಗೆ ಮನವಿ

Shikarpur, Shimoga | Sep 11, 2025
ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡ ಗ್ರಾಮದಿಂದ ಮುಳುಕೊಪ್ಪ ಗ್ರಾಮದ ಕೋಡಿಬಸವೇಶ್ವರ ದೇವಸ್ಥಾನಕ್ಕೆ ತೇಳುವ ರಸ್ತೆಯ ನಕಾಶೆ ಕಂಡ ದಾರಿ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಶಿಕಾರಿಪುರ ದಲ್ಲಿ ಗುರುವಾರ ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿದ್ದಾರೆ.ಇನ್ನು ಶೀರಿಹಳ್ಳಿ ತಾಂಡಾದಿಂದ ಮುಳುಕೊಪ್ಪ ಹೋಗುವ ರಸ್ತೆಯ ವಿಚಾರದಲ್ಲಿ ಆ ಮಾರ್ಗದ ಕಚ್ಚಾ ರಸ್ತೆಯನ್ನು ಆ ಸರ ಹದ್ದಿನ ಜಮೀನಿನ ಹಕ್ಕುದಾರರು ಇದುವರೆಗೆ ಇದ್ದ ಕಚ್ಚಾ ರಸ್ತೆ ಸಂಪರ್ಕ ಕಡಿತಗೊಳಿಸಿದ್ದು, ಇದರಿಂದ ಆ ಮಾರ್ಗವಾಗಿ ನಮ್ಮ ಜಮೀನಿಗೆ ಹಾಗೂ ಮುಳುಕೊಪ್ಪ ಗ್ರಾಮಕ್ಕೆ ಮತ್ತು ಕೋಡಿಬಸವೇಶ್ವರ ದೇವಸ್ಥಾನಕ್ಕೆ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರದ ವತಿಯಿಂದ ರಚಿಸಿರುವ ನಕಾಶೆ ಕಂಡ ದಾರಿಯನ್ನ ನಿರ್ಮಿಸುವಂತೆ ಗ್ರಾಮಸ್ಥರ ಮನವಿ.
Read More News
T & CPrivacy PolicyContact Us