Download Now Banner

This browser does not support the video element.

ಬೀದರ್: ಅತಿವೃಷ್ಟಿಯಿಂದ ಬೆಳೆಹಾನಿ, ಕಟ್ಟಡಗಳ ಕುಸಿತ ಹಿನ್ನೆಲೆ ಇಸ್ಲಾಂಪುರ ಮತ್ತಿತರ ಗ್ರಾಮಗಳಿಗೆ ಸಚಿವ ರಹೀಮ್ ಖಾನ್ ಭೇಟಿ

Bidar, Bidar | Aug 31, 2025
ಅತಿವೃಷ್ಟಿ ಹಿನ್ನೆಲೆಯಲ್ಲಿ ಬೆಳೆ ಮತ್ತು ಕಟ್ಟಡಗಳು ಹಾನಿಗಿಡಾಗಿರುವ ವಿಷಯ ತಿಳಿದು ಸಚಿವರಂ ಖಾನ್ ಅವರು ಭಾನುವಾರ ಮಧ್ಯಾನ ಒಂದು ಮೂವತ್ತಕ್ಕೆ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಇಸ್ಲಾಂಪುರ ಮೊದಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಕೃಷಿ ಹಾಗೂ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Read More News
T & CPrivacy PolicyContact Us