Download Now Banner

This browser does not support the video element.

ದೊಡ್ಡಬಳ್ಳಾಪುರ: ದೊಡ್ಡಗುಂಡಪ್ಪನಾಯಕನಹಳ್ಳಿಯಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

Dodballapura, Bengaluru Rural | Aug 23, 2025
ದೊಡ್ಡಬಳ್ಳಾಪುರ: ಚಿರತೆ ದಾಳಿ ಮೇಕೆ ಬಲಿ ದೊಡ್ಡಬಳ್ಳಾಪುರ: ಹೊಲದ ಬಳಿ ಮೇಸಲು ತೆರಳಿದ್ದ ವೇಳೆ ದಾಳಿ ನಡೆಸಿರುವ ಚಿರತೆ (Leopard) ಮೇಕೆಯನ್ನು (Goat) ಬಲಿ ಪಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಗುಂಡಪ್ಪನಾಯಕನಹಳ್ಳಿ ಹೊರವಲಯದಲ್ಲಿ ನಡೆದಿದೆ. ಘಟನೆಯಲ್ಲಿ ಈಶ್ವರಪ್ಪ ಎನ್ನುವವರ ಸುಮಾರು 15 ಸಾವಿರ ರೂ ಮೌಲ್ಯದ ಮೇಕ ಸಾವನಪ್ಪಿದೆ‌. ಪ್ರತಿ ನಿತ್ಯದಂತೆ ಇಂದು ಕೂಡ ಈಶ್ವರಪ್ಪ ಅವರ ಪತ್ನಿ ತಮ್ಮ ಜಮೀನಿನ ಬಳಿ ಕುರಿ ಹಾಗೂ ಮೇಕೆಗಳನ್ನು ಮೇಸಲು ತೆರಳಿದ್ದಾರೆ. ಈ ವೇಳೆ ಏಕಾಏಕಿ ದಾಳಿ ನಡೆಸಿರುವ ಚಿರತೆ,
Read More News
T & CPrivacy PolicyContact Us