Download Now Banner

This browser does not support the video element.

ಕೊಪ್ಪಳ: ಮಹ್ಮದ್ ಪೈಗಂಬರ್ ಜನುಮದಿನದ ಮೇರವಣಿಗೆ ಮಾಡಿದ ಮುಸ್ಲಿಂ ಬಾಂಧವರು ಗಣಪತಿಗೆ ಪೂಜೆ ಕಿನ್ನಾಳ ಸರ್ವಧರ್ಮ ಸಹಿಷ್ಣುತೆ ಗೆ ಇಂದು ಸಾಕ್ಷಿಯಾಗಿದೆ

Koppal, Koppal | Sep 5, 2025
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯ ಗ್ರಾಮ ಕಿನ್ನಾಳ ಮತ್ತು ಸರ್ವಧರ್ಮ ಸಹಿಷ್ಣುತೆ ಗೆ ಇಂದು ಸಾಕ್ಷಿಯಾಗಿದೆ ಸೆಪ್ಟೆಂಬರ್ 05 ರಂದು ಮಧ್ಯಾಹ್ನ 12-30 ಗಂಟೆಗೆ ಕಿನ್ನಾಳ ಗ್ರಾಮದ ಹಿಂದು ಮಹಾಮಂಡಳಿ ಕಾಮನ ಕಟ್ಟೆ ಗೆಳೆಯರ ಬಳಗದವರು ಪ್ರತಿಷ್ಠಾಪಿಸಿದ ವಿಘ್ನೇಶ್ವರನ ಸ್ಥಳಕ್ಕೆ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ ಮೇರವಣಿಗೆಯಲ್ಲಿ ಬಂದ ಮುಸ್ಲಿಂ ಬಾಂಧವರು ಗಣಪತಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಹಿಂದು ಮಹಾಮಂಡಳಿ ಗಣಪತಿಯ ಗೆಳೆಯರು ಬಳಗದ ಸದಸ್ಯರು ಮುಸ್ಲಿಂ ಬಾಂದವರಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಗಮನ ಸೆಳದು ಶಾಂತಿ ಸೌಹಾರ್ದ ತೆಗೆ ಸಾಕ್ಷಿಯಾಗಿದ್ದಾರೆ
Read More News
T & CPrivacy PolicyContact Us