Download Now Banner

This browser does not support the video element.

ಮಳವಳ್ಳಿ: ಪಟ್ಟಣದಲ್ಲಿ ಹೃದಯಾಘಾತದಿಂದ ಕೆ ಆರ್ ಎಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರಾದ ದುಗ್ಗನಹಳ್ಳಿ ಮಹಾದೇವಪ್ಪ ನಿಧನ

Malavalli, Mandya | Jun 15, 2025
ಮಳವಳ್ಳಿ : ಕೆ.ಅರ್.ಎಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು ವೀರಶೈವ ಲಿಂಗಾಯತ ಸಮಾಜದ ಮುಖಂಡರಾಗಿದ್ದ ದುಗ್ಗನಹಳ್ಳಿ ಕೆ. ಮಹದೇವಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಸಂಜೆ 4.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಹೋಟೆಲ್ ವೊಂದರ ಬಳಿ ಟೀ ಕುಡಿಯುತ್ತ ಕುಳಿತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದರೆಂದು ವರದಿಯಾಗಿದೆ. 68 ವರ್ಷ ವಯಸ್ಸಿನ ಮಹಾದೇ ವಪ್ಪ ವೀರಶೈವ ಲಿಂಗಾಯಿತ ಸಮಾಜ ಮುಖಂಡರಾಗಿ ಚಿರಪರಿಚಿತರಾಗಿದ್ದರು.
Read More News
T & CPrivacy PolicyContact Us