Download Now Banner

This browser does not support the video element.

ಗದಗ: ಸುಪ್ರೀಂ ಕೋರ್ಟ್ ಆದೇಶದಂತೆ ನಸುಕಿನ ಜಾವ 5:00 ಗಂಟೆಗೆ ಮಸಿದಿ ಮೇಲಿನ ಮೈಕ್ ಬಂದ್ ಮಾಡಿಸಿ: ನಗರದಲ್ಲಿ ಹಿಂ.ಮು. ರಾಜು ಖಾನಪ್ಪನವರ

Gadag, Gadag | Sep 8, 2025
ಕಾನೂನು ಸಚಿವ ಎಚ್. ಕೆ ಪಾಟೀಲ ಮೊದಲು ಕಾನೂನು ಪಾಲಿಸಬೇಕು. ಗಣೇಶ ವಿಸರ್ಜನೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದಿಯಾಗಿ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವಂತೆ ಆಗ್ರಹಿಸಿ ಡಿಜೆ ಬಂದ್ ಮಾಡಿಸಿದ್ದಾರೆ. ಅದೇ ಸುಪ್ರೀಂ ಕೋರ್ಟ್ ಆದೇಶದಂತೆ ನಸುಕಿನ ಜಾವ 5:00 ಗಂಟೆಗೆ ಮಸಿದಿ ಮೇಲೆ ಕೂಗುವ ಮೈಕ್ ಬಂದ್ ಮಾಡಿಸುವ ಕೆಲಸ ಆಗಬೇಕು ಅಂತ ರಾಜು ಖಾನಪ್ಪನವರ ಹೇಳಿದರು.
Read More News
T & CPrivacy PolicyContact Us