Download Now Banner

This browser does not support the video element.

ಯಾದಗಿರಿ: ಸೆ.1ರಂದು ನಗರದಲ್ಲಿ ಕೊಲಿ, ಸಮಾಜದಿಂದ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ, ಡಿಸಿ ಕಚೇರಿ ಮುಂದೆ ವಾಲ್ಮೀಕಿ ಸಂಘಟನೆ ಪ್ರತಿಭಟನೆ

Yadgir, Yadgir | Sep 4, 2025
ಸೆಪ್ಟೆಂಬರ್ 1ರಂದು ಯಾದಗಿರಿ ನಗರದಲ್ಲಿ ಕೊಲಿ, ಕಬ್ಬಲಿಗ ಸಮಾಜದಿಂದ ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಪ್ರತಿಭಟನೆ ಜರುಗಿತು ಪ್ರತಿಭಟನೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೆಳನಕಾರಿ ಹೇಳಿಕ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸುರಪುರ ತಾಲೂಕು ಅಧ್ಯಕ್ಷರು ಶಹಾಪುರ ತಾಲೂಕು ಅಧ್ಯಕ್ಷರು, ಹಾಗೂ ಹೊರಾಟಗಾರರು ಭಾಗವಹಿಸಿದ್ದರು
Read More News
T & CPrivacy PolicyContact Us