Download Now Banner

This browser does not support the video element.

ಶ್ರೀನಿವಾಸಪುರ: ದಳಸನೂರು ಗ್ರಾ.ಪಂ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆಗೆ ಮುಂದೂಡಲಾಗಿದೆ : ಚುನಾವಣಾಧಿಕಾರಿ ರೂಪೇಶ್ ಬಿ.ಎ

Srinivaspur, Kolar | Sep 3, 2025
ದಳಸನೂರು ಗ್ರಾ.ಪಂ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ರೂಪೇಶ್ ಬಿ.ಎಂ ತಿಳಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿಯ ದಳಸನೂರು ಗ್ರಾಮ ಪಂಚಾಯಿತಿಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳು ತೆರುವಾಗಿದ್ದ ಕಾರಣ ಈ ಸ್ಥಾನಗಳಿಗೆ ದಿನಾಂಕ-೩.೯.೨೦೨೫ ರಂದು ಚುನಾವಣೆ ನಿಗದಿಪಡಿಸಿದ್ದು ಈ ವೇಳೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಸ್ವಾತಿ ಎಂಬುವವರು ನಾಮಪತ್ರ ಸಲ್ಲಿಸಿದ್ದು ಇದರಲ್ಲಿ ಸೂಚಕರ ಸಹಿ ಹಾಕದ ಕಾರಣ ತಿರಸ್ಕೃತ ಗೊಂಡಿದ್ದು ಉಪಾದ್ಯಕ್ಷರ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಸಿರುವುದಿಲ್ಲಾ ಆದ ಕಾರಣ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯ ಮುಗಿದಮೇಲೆ ಚುನಾವಣಾಧಿಕಾರಿ ರೂಪೇಶ್ ರವರು ಚು
Read More News
T & CPrivacy PolicyContact Us