Download Now Banner

This browser does not support the video element.

ಶಹಾಪುರ: ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಶೋಷಿತ ವರ್ಗಗಳ ಐಕ್ಯತಾ ಸಮಾವೇಶ ಉದ್ಘಾಟನೆ ಮಾಡಿದ ಸಚಿವರಾದ ಹೆಚ್. ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ

Shahpur, Yadgir | Aug 24, 2025
ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಅದನ್ನು ವಿರೋಧಿಸುವ ಜನರು ಕೊಳ್ಳುತ್ತಿದ್ದಾರೆ ಸಂವಿಧಾನ ಮುಳುಗಿಸುವ ಯತ್ನ ನಡೆದಿದೆ ಅದರ ರಕ್ಷಣೆಗೆ ಶೋಷಿತ ವರ್ಗಗಳು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್ .ಸಿ ಮಹಾದೇವಪ್ಪ ಹೆಳಿದರು. ಶಹಾಪುರ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಿಂದುಳಿದ ವರ್ಗಗಳ ಮಹಾವಕ್ಕೂಟ ಶೋಷಿತ ವರ್ಗಗಳ ಮಹಾವಕ್ಕೂಟ ಸಮಾಜ ಚಿಂತನ ವೇದಿಕೆ ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘದ ಸಹಯೋಗದಲ್ಲಿ ನಡೆದ ಶೋಷಿತ ವರ್ಗಗಳ ಐಖ್ಯಾತ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜಾತಿಯ ಕಾರಣದಿಂದ ಉಂಟಾಗಿರುವ ಸಮಾಜದಲ್ಲಿ ರಾಜಕೀಯ ಅಸಮಾನತೆ ಸಾಮಾಜಿಕ ಅಸಮಾನತೆ ಆರ್ಥಿಕ ಅ
Read More News
T & CPrivacy PolicyContact Us