Download Now Banner

This browser does not support the video element.

ಕಾಳಗಿ: ಬೆಣ್ಣೆತೋರ ಜಲಾಶಯದಿಂದ ನೀರು ಬಿಡುಗಡೆ, ಹೆಬ್ಬಾಳ ಗ್ರಾಮ ಸಂಪೂರ್ಣ ಜಲಾವೃತ: ಮನೆಗಳಿಗೆ ನೀರು ನುಗ್ಗಿ ಅವಾಂತರ

Kalagi, Kalaburagi | Sep 22, 2025
ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿದಿದ್ದು, ಬೆಣ್ಣೆತೋರ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮ ಸಂಪೂರ್ಣ ಜಲಾವೃತವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.. ಸೆ22 ರಂದು ಬೆಳಗ್ಗೆ 9 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.. ಜಲಾಶಯದಿಂದ 55 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಹಳೆ ಹೆಬ್ಬಾಳ ಗ್ರಾಮದ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯಗಳು, ದಿನಸಿ ವಸ್ತುಗಳು ಸಹಿತ ಅನೇಕ ವಸ್ತುಗಳು ನೀರು ಪಾಲಾಗಿ ಜನ ದಿಕ್ಕು ತೋಚದಂತಾಗಿದಾರೆ‌
Read More News
T & CPrivacy PolicyContact Us