Download Now Banner

This browser does not support the video element.

ಶೋರಾಪುರ: ನಗರದ ತಿಮ್ಮಾಪುರದ ಮರಗಮ್ಮ ದೇವಿ ದೇವಸ್ಥಾನದಲ್ಲಿ ಗಜಾನನೋತ್ಸವ ಅಂಗವಾಗಿ ರಕ್ತದಾನ ಶಿಬಿರ

Shorapur, Yadgir | Aug 31, 2025
ನಗರದ ತಿಮ್ಮಾಪುರದ ಮರಗಮ್ಮ ದೇವಿ ದೇವಸ್ಥಾನದಲ್ಲಿ ಗಜಾನನೋತ್ಸವ ಅಂಗವಾಗಿ ರಕ್ತದಾನ ಶಿಬಿರ ಯಾದಗಿರಿ ಜಿಲ್ಲೆಯ ಸುರಪುರ ನಗರದ ತಿಮ್ಮಾಪುರದ ಸರಿ ಮರಗಮ್ಮ ದೇವಿ ಗಜಾನನ ಯುವಕ ಮಂಡಳಿ ಮಾತಾ ಕಾ ಬೇಟಾ, ತಿಮ್ಮಾಪುರ ಇವರ ವತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಾತಾ ಕಾ ಬೇಟಾ,ಗಜಾನನ ಯುವಕ ಮಂಡಳಿ ತಿಮ್ಮಾಪುರ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಸ್ಥಳೀಯ ಮುಖಂಡರು ಹಾಗೂ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಚಾಲನೆ ನೀಡಲಾಯಿತು ನಂತರ ದೇವಸ್ಥಾನದ ಆವರಣದಲ್ಲಿ ಯುವಕರು ಸ್ವ ಇಚ್ಛೆಯಿಂದ ರಕ್ತದಾನ ಮಾಡಿದರು. ಮುಖಂಡರು ಮಾತನಾಡಿ ರಕ್ತದಾನ ಮಾಡುವುದರಿಂದ ಮನುಷ್ಯನಿಗೆ ಯಾವುದೇ ರೀತಿ ರೋಗಗಳು
Read More News
T & CPrivacy PolicyContact Us