ಕೊಪ್ಪಳ ಜಿಲ್ಲೆಯ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಕರಡಿಯೊಂದು ಕಾಣಿಸಿಕೊಂಡಿದೆ ಗಂಗಾವತಿ ತಾಲ್ಲೂಕಿನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಭಜರಂಗಿಯ ದರ್ಶನಕ್ಕೆ ಜಾಂಬವಂತ ಬಂದಿದ್ದಾನೆ ಎಂದು ಮಾರುತೇಶ್ವರನ ಭಕ್ತರು ವರ್ಣನೆಯಾಗಿದೆ. ಆಗಸ್ಟ್ 23 ರಂದು ಸಂಜೆ 7-00 ಗಂಟೆಗೆ ಮಾಧ್ಯಮಕ್ಕೆ ವಿಡಿಯೋ ಲಬ್ಯವಾಗಿದೆ. ಕರಡಿಯು ವಿಡಿಯೋ ಮಾಡುವ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆ ನೀಡಿದಂತೆ ಕರಡಿ ಪೋಜ್ ನೀಡಿದೆ