ಚಿತ್ರದುರ್ಗ: ಪೆಹಲ್ಗಾಮ್ ನ ಉಗ್ರರ ದಾಳಿ ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ನ ವತಿಯಿಂದ ಮೇಣದ ಬತ್ತಿಗಳನ್ನ ಬೆಳಗಿಸಿ ಮೌನ ಪ್ರತಿಭಟನೆ