Download Now Banner

This browser does not support the video element.

ಚಾಮರಾಜನಗರ: ಚಂದಕವಾಡಿ ಬಳಿ ಸೇತುವೆಗೆ ಡಿಕ್ಕಿ ಹೊಡೆದು ಕೆಇಬಿ ನೌಕರರ ದುರ್ಮರಣ

Chamarajanagar, Chamarajnagar | Aug 24, 2025
ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದ ಸಮೀಪ ಇರುವ ಸುವರ್ಣಾವತಿ ಸೇತುವೆ ರಾತ್ರಿ ವೇಳೆ ಬೈಕ್ ಸವಾರ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಚಂದಕವಾಡಿ ಕೆಇಬಿ ವಿಭಾಗದಲ್ಲಿ‌ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಂದಕುಮಾರ್ (30) ವರ್ಷ ಮೃತ ದುರ್ದೈವಿ ರಾತ್ರಿ ವೇಳೆ ಚಂದಕವಾಡಿ ಸೇತುವೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More News
T & CPrivacy PolicyContact Us