Download Now Banner

This browser does not support the video element.

ಕಲಬುರಗಿ: ಕಳೆದ ಸಾಲಿನ ಅತಿವೃಷ್ಟಿ ಬೆಳೆ ಹಾನಿಯ ಬಾಕಿ‌ ಮೊತ್ತ ಬಿಡುಗಡೆ ಮಾಡುವಂತೆ ನಗರದಲ್ಲಿ ನವ ಕರ್ನಾಟಕ ರೈತ ಸಂಘ ಆಗ್ರಹ

Kalaburagi, Kalaburagi | Sep 2, 2025
ಕಲಬುರಗಿ ಜಿಲ್ಲೆಯಲ್ಲಿ ಕಳೆದ 2024-25 ನೇ ಸಾಲಿನಲ್ಲಿ ಆಗಿರುವ ಅತಿವೃಷ್ಟಿಯಿಂದ ಬೆಳೆ ಹಾನಿಯ ಬಾಕಿ ಪರಿಹಾರ ಮೊತ್ತ ಶೀಘ್ರವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ನವ ಕರ್ನಾಟಕ ರೈತ ಸಂಘದಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನೆ ಮಾಡಲಾಯಿತು.. ಅತಿವೃಷ್ಟಿಯಿಂದ 2024 ರ ಜುಲೈ ಅಗಸ್ಟ್ ತಿಂಗಳಿನಲ್ಲಿ ರೈತರು ಬೆಳೆದು ಹೆಸರು, ಉದ್ದು, ತೊಗರಿ ಸೇರಿ ಬಿತ್ತಿದ ಬಹುತೇಕ ಬೆಳೆ ನಷ್ಟವಾಗಿದೆ. ಮಾರ್ಚ್ ನಲ್ಲಿ ಪ್ರತಿಭಟನೆ ನಡೆಸಿದಾಗ ಸರ್ಕಾರ 667 ಕೋಟಿ ಪರಿಹಾರ ಬಿಡುಗಡೆ ಮಾಡಿದ್ದಾಗಿ ಘೊಷಣೆ ಮಾಡಿತ್ತು. ಆದ್ರೆ ಅರ್ಧದಷ್ಟು ಹಣ ಬಂದು ಇನ್ನೂಳಿದ ಪರಿಹಾರಸ ಹಣ ಬರದೆ ರೈತರು ಕಂಗಾಲಾಗಿದ್ದಾರೆ. ತಕ್ಷಣ ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ಅದರಂತೆ ಈ ಬಾರಿಯೂ ಅತಿವೃಷ್ಟಿಯಿಂದ ಹಾನಿಯಾದ ಬೆಳಗೆ ಪರಿಹಾ
Read More News
T & CPrivacy PolicyContact Us